Pension 23 ಲಕ್ಷ ಜನರ ಪಿಂಚಣಿ ರದ್ದು.!
23 ಲಕ್ಷ ಜನರ ಪಿಂಚಣಿ ರದ್ದು.! ಕರ್ನಾಟಕ ರಾಜ್ಯದಲ್ಲಿ ವೃದ್ಧಾಪ್ಯ ವೇತನ(Pension) ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ ಲಾಭ ಪಡೆಯುತ್ತಿರುವ ಲಕ್ಷಾಂತರ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಶಾಕ್ ನೀಡುವ ನಿರ್ಧಾರ ಪ್ರಕಟವಾಗಿದೆ. ಸುಮಾರು 23 ಲಕ್ಷ ಮಂದಿಯ ಪಿಂಚಣಿ ಯೋಜನೆಯಿಂದ ಕೈಬಿಟ್ಟಿರುವ ಈ ನಿರ್ಧಾರದಿಂದ ಏನೆಲ್ಲಾ ಪರಿಣಾಮಗಳು ಇವೆ ಎಂಬುದನ್ನು ಈ ಲೇಖನದ ಮೂಲಕ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಸರ್ಕಾರದ ನಿರ್ಧಾರ ಹೇಗಿದೆ.? ರಾಜ್ಯ ಸರ್ಕಾರದ ಅಧೀನದಲ್ಲಿರುವ ವೃದ್ಧಾಪ್ಯ ಪಿಂಚಣಿ ಯೋಜನೆಯಡಿ ಅನರ್ಹ ಫಲಾನುಭವಿಗಳನ್ನು ಪತ್ತೆ … Read more