Swavalabhi Sarathi: ಕಾರ್, ಆಟೋ ಖರೀದಿಗೆ 3 ಲಕ್ಷ ಸಹಾಯಧನ.!

  Swavalabhi Sarathi ಸ್ವಾವಲಂಬಿ ಸಾರಥಿ  ಯೋಜನೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ.! ಅರ್ಹತೆ, ದಾಖಲೆ, ಅರ್ಜಿ ಪ್ರಕ್ರಿಯೆ ಇಲ್ಲಿದೆ ಸಂಪೂರ್ಣ ಮಾಹಿತಿ ಕರ್ನಾಟಕ ಸರ್ಕಾರದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ಹಲವಾರು ಯೋಜನೆಗಳಡಿ ಆರ್ಥಿಕ ನೆರವು ಒದಗಿಸಲು ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಮುಖ್ಯವಾಗಿ ಸ್ವಾವಲಂಬಿ ಸಾರಥಿ ಯೋಜನೆ(Swavalabhi Sarathi) ಕೂಡ ಸೇರಿದ್ದು, ಅಭ್ಯರ್ಥಿಗಳಿಗೆ ವಾಹನ ಖರೀದಿಗೆ ರೂ.3 ಲಕ್ಷವರೆಗೆ ಸಹಾಯಧನ ಲಭಿಸುತ್ತದೆ. ಜೂನ್ 30, 2025 … Read more

Ration Card: ಪಡಿತರ ಚೀಟಿ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ನೋಡಿ.!

  Ration Card: ಹೊಸ ಪಡಿತರ ಚೀಟಿ ಪಟ್ಟಿ 2025 ಬಿಡುಗಡೆ: ನಿಮ್ಮ ಹೆಸರು ಪಟ್ಟಿ ಇದೆಯಾ.? ನೋಡಿ.! ಕರ್ನಾಟಕ ಸರ್ಕಾರವು 2025ರ ಪಡಿತರ ಚೀಟಿ ಪಟ್ಟಿಯನ್ನು ಆನ್‌ಲೈನ್‌ ನಲ್ಲಿ ಬಿಡುಗಡೆ ಮಾಡಿದೆ. ನಿಮ್ಮ ಗ್ರಾಮ, ತಾಲ್ಲೂಕು, ಜಿಲ್ಲೆಯ ಪ್ರಕಾರ ಪಟ್ಟಿ ಪರಿಶೀಲನೆ, ಡಿಬಿಟಿ ಸ್ಥಿತಿ, ತಿದ್ದುಪಡಿ ವಿವರ, BPL ಕಾರ್ಡ್ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 2025ರ ಹೊಸ ಪಡಿತರ ಚೀಟಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. … Read more