Indira Kit ರೇಷನ್ ಕಾರ್ಡ್ ಇದ್ದವರಿಗೆ ಉಚಿತ ದಿನಸಿ ಕಿಟ್ ವಿತರಣೆ.!

  Indira Kit ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತ ದಿನಸಿ ಕಿಟ್.! ಕರ್ನಾಟಕ ಸರ್ಕಾರದಿಂದ ಹೊಸ ‘ಇಂದಿರಾ ಆಹಾರ ಕಿಟ್’ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಮಾಸಿಕವಾಗಿ ಪೌಷ್ಟಿಕ ಆಹಾರದ ದಿನಸಿ ಕಿಟ್ ವಿತರಣೆ. ಯೋಜನೆಯ ಉದ್ದೇಶ, ಫಲಾನುಭವಿಗಳು, ಕಿಟ್ ಒಳಗೊಂಡ ಐಟಂಗಳು ಮತ್ತು ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ. ಕರ್ನಾಟಕ ಸರ್ಕಾರದಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಹೊಸ ದಿನಸಿ ಸಹಾಯ ಯೋಜನೆ ಆರಂಭವಾಗಲಿದೆ. ‘ಇಂದಿರಾ ಆಹಾರ ಕಿಟ್’ ಹೆಸರಿನ ಈ ಯೋಜನೆಯು … Read more

Ration Card ಈ ತಿಂಗಳಿನಿಂದ ಅಕ್ಕಿ ಜೊತೆ ರಾಗಿ ಮತ್ತು ಜೋಳ ವಿತರಣೆ.!

  Ration Card ಈ ತಿಂಗಳಿನಿಂದ ಅಕ್ಕಿ ಜೊತೆ ರಾಗಿ ಮತ್ತು ಜೋಳ ವಿತರಣೆ ಶುರು.! ಕರ್ನಾಟಕ ರಾಜ್ಯದ ಬಡ ಕುಟುಂಬಗಳಿಗೂ, ಬಿಪಿಎಲ್(Ration Card) ಕಾರ್ಡ್‌ದಾರರಿಗೂ, ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಪಡಿತರ ಯೋಜನೆಯೊಂದಿಗೆ ಮುಂದೆ ಬಂದಿದೆ. ಈಗಾಗಲೇ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುತ್ತಿದ್ದರೆ, ಇದೀಗ ಆ ಆಹಾರದ ಟೋಕನ್‌ನಲ್ಲಿ ಹೊಸ ತಿರುವು ಕಂಡುಬಂದಿದೆ. ಈ ತಿಂಗಳಿನಿಂದಲೇ, ರಾಜ್ಯದ ವಿವಿಧ ಪ್ರದೇಶಗಳಲ್ಲಿನ ಜನರಿಗೆ ರಾಗಿ ಅಥವಾ ಜೋಳ ಜೊತೆಗೆ ಅಕ್ಕಿ ವಿತರಣೆ ಮಾಡುವ ಹೊಸ … Read more

Income & Cast Certificate ಕೇವಲ 2 ನಿಮಿಷದಲ್ಲಿ ಜಾತಿ & ಆದಾಯ ಪ್ರಮಾಣ ಪತ್ರ ಸಿಗುತ್ತೆ.!

  Income & Cast Certificate ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯುವ ಸುಲಭ ಮಾರ್ಗ  ಬೇಕಾಗುವ ಮುಖ್ಯ ದಾಖಲೆಗಳು: ಆಧಾರ್ ಕಾರ್ಡ್ ರೇಷನ್ ಕಾರ್ಡ್ (ಒಪ್ಷನಲ್) ಮೊಬೈಲ್ ಸಂಖ್ಯೆಗೆ OTP ಬರಲು ಸೌಲಭ್ಯ ಇಂಟರ್ನೆಟ್ ಇರುವ ಮೊಬೈಲ್ ಅಥವಾ ಲ್ಯಾಪ್‌ಟಾಪ್  ಅರ್ಜಿ ಸಲ್ಲಿಸುವ ಹಂತಗಳು: ಹಂತ ವಿವರ 1️⃣ ಮೊಬೈಲ್‌ನಲ್ಲಿ nadakacheri.karnataka.gov.in ವೆಬ್‌ಸೈಟ್‌ಗೆ ಹೋಗಿ 2️⃣ “Online Application” ಆಯ್ಕೆಮಾಡಿ 3️⃣ “Apply Online” ಕ್ಲಿಕ್ ಮಾಡಿ 4️⃣ ನಿಮ್ಮ ಮೊಬೈಲ್ ನಂಬರ್ ನಮೂದಿಸಿ … Read more

E Swatthu ಮನೆ ಹಕ್ಕು ಪತ್ರ ಕಳೆದು ಹೋಗಿದ್ದಾರೆ, ಅಥವಾ ಇಲ್ಲದಿದ್ರೆ ಮರಳಿ ಪಡೆಯುವ ವಿಧಾನ.!

  E Swatthu ಇ-ಸ್ವತ್ತು ಹಕ್ಕುಪತ್ರ: ನಿಮ್ಮ ಮನೆಯ ಹಕ್ಕುಪತ್ರ ಕಳೆದುಹೋದರೆ ಅಥವಾ ಇಲ್ಲದಿದ್ದರೆ ಏನು ಮಾಡಬೇಕು.? ಗ್ರಾಮೀಣ ಪ್ರದೇಶಗಳಲ್ಲಿ ಸಾವಿರಾರು ಕುಟುಂಬಗಳು ಒಂದು ದೊಡ್ಡ ಸಮಸ್ಯೆಯೊಂದಿಗೆ ಹೋರಾಡುತ್ತಿವೆ – ಮನೆ ಅಥವಾ ಜಮೀನಿಗೆ ಸಂಬಂಧಿಸಿದ (E Swatthu) ಹಕ್ಕುಪತ್ರಗಳ ಕೊರತೆ.! ಕೆಲವು ವೇಳೆ ಹಳೆ ದಾಖಲಾತಿಗಳು ಹಾಳಾಗಿ ಓದಲಾಗದ ಸ್ಥಿತಿಯಲ್ಲಿ ಇದ್ದರೆ, ಕೆಲವು ಸಂದರ್ಭಗಳಲ್ಲಿ ಅಂತಹ ದಾಖಲೆಗಳು ಲಭ್ಯವೆಯೇ ಇಲ್ಲ. ಈ ಸಂದರ್ಭದಲ್ಲಿ, ಜನರು ತಮ್ಮ ಹಕ್ಕು ಸಾಬೀತುಪಡಿಸಲು ಬಹುಮಾನ ಪ್ರಯತ್ನ ಮಾಡಬೇಕಾಗುತ್ತದೆ. ಅಲ್ಲದೇ, ಗ್ರಾಮ … Read more

Pension 23 ಲಕ್ಷ ಜನರ ಪಿಂಚಣಿ ರದ್ದು.!

  23 ಲಕ್ಷ ಜನರ  ಪಿಂಚಣಿ ರದ್ದು.!  ಕರ್ನಾಟಕ ರಾಜ್ಯದಲ್ಲಿ ವೃದ್ಧಾಪ್ಯ ವೇತನ(Pension) ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ ಲಾಭ ಪಡೆಯುತ್ತಿರುವ ಲಕ್ಷಾಂತರ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಶಾಕ್ ನೀಡುವ ನಿರ್ಧಾರ ಪ್ರಕಟವಾಗಿದೆ. ಸುಮಾರು 23 ಲಕ್ಷ ಮಂದಿಯ ಪಿಂಚಣಿ ಯೋಜನೆಯಿಂದ ಕೈಬಿಟ್ಟಿರುವ ಈ ನಿರ್ಧಾರದಿಂದ ಏನೆಲ್ಲಾ ಪರಿಣಾಮಗಳು ಇವೆ ಎಂಬುದನ್ನು ಈ ಲೇಖನದ ಮೂಲಕ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಸರ್ಕಾರದ ನಿರ್ಧಾರ ಹೇಗಿದೆ.? ರಾಜ್ಯ ಸರ್ಕಾರದ ಅಧೀನದಲ್ಲಿರುವ ವೃದ್ಧಾಪ್ಯ ಪಿಂಚಣಿ ಯೋಜನೆಯಡಿ ಅನರ್ಹ ಫಲಾನುಭವಿಗಳನ್ನು ಪತ್ತೆ … Read more

Students: ಶಾಲೆಗೆ ಹೋಗುವ ಮಕ್ಕಳೊಗೆ ಗುಡ್ ನ್ಯೂಸ್.!

  ಕರ್ನಾಟಕ ರಾಜ್ಯದ ಸರಕಾರವು ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಶಾಲಾ ಮಕ್ಕಳ ಆರೋಗ್ಯದ ಉನ್ನತಿಗಾಗಿ ಈಗಾಗಲೇ ನಡೆಯುತ್ತಿರುವ ಮಧ್ಯಾಹ್ನ ಭೋಜನ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿ, LKG (ಹಿರಿಯ ಬಾಲವಾಡಿ) ತರಗತಿಯ ಮಕ್ಕಳಿಗೂ ಪೌಷ್ಠಿಕ ಆಹಾರದ ರೂಪದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಲು ನಿರ್ಧರಿಸಿದೆ. ಈ ಮಹತ್ವದ ಯೋಜನೆ 2025-26 ನೇ ಸಾಲಿನಲ್ಲಿ ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ನ ಸಹಕಾರದಿಂದ ಇಂದಿನಿಂದಲೇ ಜಾರಿಗೆ ಬರಲಿದೆ. ಯೋಜನೆಯ ಹಿನ್ನಲೆ 2025-26 ನೇ ಸಾಲಿನ ರಾಜ್ಯ ಬಜೆಟ್ ಭಾಷಣದ “ಕಂಡಿಕೆ-106”ರಲ್ಲಿ … Read more