Bhagyalakshmi: ಭಾಗ್ಯಲಕ್ಷ್ಮಿ ಯೋಜನೆ ಹಣ ಬಿಡುಗಡೆ.! 

  Bhagyalakshmi ಭಾಗ್ಯಲಕ್ಷ್ಮಿ ಯೋಜನೆಯ ಮೆಚ್ಯುರಿಟಿ ಹಣ ಬಿಡುಗಡೆ ರಾಜ್ಯ ಸರ್ಕಾರದ(Bhagyalakshmi) ‘ಭಾಗ್ಯಲಕ್ಷ್ಮಿ ಯೋಜನೆ’ಡಿಂದ ಲಾಭ ಪಡೆದ ತಾಯಂದಿರಿಗೆ ಮತ್ತು ಆ ಮಕ್ಕಳಿಗೆ ಹೆಮ್ಮೆಯ ಕ್ಷಣ ಬಂದಿದೆ. 2006-07ರಲ್ಲಿ ಯೋಜನೆಯಡಿಯಲ್ಲಿ ನೋಂದಾಯಿತ ಮಕ್ಕಳಿಗೆ ಈಗ ಮೆಚ್ಯುರಿಟಿ ಹಣ ಬಿಡುಗಡೆ ಆಗಲಿದೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಏನು ಈ ಯೋಜನೆ.? ಭಾಗ್ಯಲಕ್ಷ್ಮಿ ಯೋಜನೆ Karnataka ಸರ್ಕಾರದ ಮಹತ್ವದ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದ್ದು, ಹೆಣ್ಣು ಮಕ್ಕಳ ಶಿಕ್ಷಣ, ಆರೈಕೆ ಮತ್ತು ಭವಿಷ್ಯಕ್ಕೆ ಸಹಾಯ ಮಾಡಲು ಆರಂಭಿಸಲಾಗಿತ್ತು. 2006-07ರಲ್ಲಿ ಜನಿಸಿದ … Read more

Pump set ರೈತರಿಗೆ ಡೀಸೆಲ್ ಪಂಪ್ ಸೆಟ್ ವಿತರಣೆ

  Pumpset 90% ಸಬ್ಸಿಡಿಯ ಡೀಸೆಲ್ ಪಂಪ್ ಸೆಟ್ ವಿತರಣೆಯ ಸುವರ್ಣಾವಕಾಶ ಕರ್ನಾಟಕ ಸರ್ಕಾರದ ತೋಟಗಾರಿಕೆ ಮತ್ತು ಕೃಷಿ ಇಲಾಖೆ ವತಿಯಿಂದ ರೈತ ಸಹೋದರರಿಗೆ 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್(Pump set) ವಿತರಣೆ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಪ್ರಾರಂಭಗೊಂಡಿದೆ. ಈ ಯೋಜನೆಯ ಉದ್ದೇಶ ಕೃಷಿ ಕಾರ್ಯಗಳಿಗೆ ನೀರಾವರಿಯನ್ನು ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಒದಗಿಸುವುದು. ರೈತರು ತಮ್ಮ ಹೊಲಗಳಲ್ಲಿ ಶಾಶ್ವತ ನೀರಾವರಿ ವ್ಯವಸ್ಥೆ ರಚಿಸಿಕೊಳ್ಳಲು ಸರ್ಕಾರ ಈ ಯೋಜನೆಯ ಮೂಲಕ ಆರ್ಥಿಕ ಸಹಾಯವನ್ನು ನೀಡುತ್ತಿದೆ. ಯೋಜನೆಯ ಮುಖ್ಯಾಂಶಗಳು … Read more