Land ಜಮೀನು ಒತ್ತುವರಿಗೆ ಪರಿಹಾರ.!

  Land ಜಮೀನು ಒತ್ತುವರಿ ಸಮಸ್ಯೆಗೆ ಪರಿಹಾರ.! ಒತ್ತುವರಿ ಆದ ಜಮೀನನ್ನು ಪಡೆದುಕೊಳ್ಳಬೇಕಾದರೆ ನೀವು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು. ಕರ್ನಾಟಕದ ಬಹುತೇಕ ಗ್ರಾಮಾಂತರ ಪ್ರದೇಶಗಳಲ್ಲಿ ಬಹುಮಾನ್ಯವಾಗಿ ಕಂಡುಬರುವ ಪ್ರಮುಖ ಸಮಸ್ಯೆಯೆಂದರೆ Land ಜಮೀನಿನ ಒತ್ತುವರಿ. ಕೆಲವೊಮ್ಮೆ ನಿಮಗೆ ಸೇರಿದ ಜಮೀನನ್ನು ನಿಮ್ಮ ಅಕ್ಕಪಕ್ಕದವರು ಅಥವಾ ಇತರರು ಬಳಕೆ ಮಾಡುತ್ತಾ, ತಮ್ಮದ್ದೆಂದು ಕಾನೂನು ವಿರುದ್ಧವಾಗಿ ಆಸ್ತಿ ಬಳಸಿ, ಕಬ್ಬಿಣದ ಅಡ್ಡೆಗಳು ಅಥವಾ ಬೇಲಿ ಹಾಕಿರುವ ಸ್ಥಿತಿಯೂ ಕಾಣಿಸಬಹುದು. ಇಂತಹ ಸಂದರ್ಭದಲ್ಲಿ ನಾವೇನು ಮಾಡಬೇಕು? ಕೋರ್ಟ್ ಮೆಟ್ಟಿಲೇರಬೇಕಾ? ನೋಟಿಸ್ ನೀಡಬೇಕಾ? ಇಲ್ಲಿದೆ … Read more