Ganga Kalyana Scheme ಸರ್ಕಾರದಿಂದ 4 ಲಕ್ಷ ರೂಪಾಯಿ ಬೋರ್ವೆಲ್ ಕೊರೆಸಲು ಸಬ್ಸಿಡಿ
Ganga Kalyana Scheme ಗಂಗಾ ಕಲ್ಯಾಣ ಯೋಜನೆ ಪ್ರತಿಯೊಬ್ಬ ರೈತನ ಕನಸು, ತಾನು ಬಿತ್ತಿದ ಬೆಳೆಗಳಿಗೆ ಸಾಕಷ್ಟು ನೀರಿನ ವ್ಯವಸ್ಥೆ ಇರಲಿ. ನೈಸರ್ಗಿಕ ಮಳೆ ಪ್ರಾಯವಾಗಿರುವ ಇತ್ತೀಚಿನ ದಿನಗಳಲ್ಲಿ ಈ ಕನಸು ಸಾಕಾರವಾಗುವುದು ಸವಾಲಾಗಿಬಿಟ್ಟಿದೆ. ಕರ್ನಾಟಕ ರಾಜ್ಯದ ಹಿಂದುಳಿದ ವರ್ಗದ ರೈತರಿಗಾಗಿ ರೂಪಿಸಲಾಗಿರುವ ಗಂಗಾ ಕಲ್ಯಾಣ ಯೋಜನೆ(Ganga Kalyana Scheme ಎಂಬುದು ಈ ಸಂಕಷ್ಟದ ಪರಿಹಾರವಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶವೇ ರೈತರ ಕೃಷಿಗೆ ಶಾಶ್ವತ ನೀರಾವರಿ ನೀಡುವ ಬೋರ್ವೆಲ್ ವ್ಯವಸ್ಥೆ. ಇದೇ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರವು … Read more