Students: ಶಾಲೆಗೆ ಹೋಗುವ ಮಕ್ಕಳೊಗೆ ಗುಡ್ ನ್ಯೂಸ್.!

  ಕರ್ನಾಟಕ ರಾಜ್ಯದ ಸರಕಾರವು ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಶಾಲಾ ಮಕ್ಕಳ ಆರೋಗ್ಯದ ಉನ್ನತಿಗಾಗಿ ಈಗಾಗಲೇ ನಡೆಯುತ್ತಿರುವ ಮಧ್ಯಾಹ್ನ ಭೋಜನ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿ, LKG (ಹಿರಿಯ ಬಾಲವಾಡಿ) ತರಗತಿಯ ಮಕ್ಕಳಿಗೂ ಪೌಷ್ಠಿಕ ಆಹಾರದ ರೂಪದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಲು ನಿರ್ಧರಿಸಿದೆ. ಈ ಮಹತ್ವದ ಯೋಜನೆ 2025-26 ನೇ ಸಾಲಿನಲ್ಲಿ ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ನ ಸಹಕಾರದಿಂದ ಇಂದಿನಿಂದಲೇ ಜಾರಿಗೆ ಬರಲಿದೆ. ಯೋಜನೆಯ ಹಿನ್ನಲೆ 2025-26 ನೇ ಸಾಲಿನ ರಾಜ್ಯ ಬಜೆಟ್ ಭಾಷಣದ “ಕಂಡಿಕೆ-106”ರಲ್ಲಿ … Read more